ಮಾಧವ ಭಟ್ ಅವರ ಕುರಿತಾದ ಯಶೋಗಾಥೆ

2.5 ಎಕರೆ ಖಾಸಗಿ ಜಾಗದಲ್ಲಿ ಕೆರೆ ನಿರ್ಮಿಸಿ ಮಾದರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಾಧವ ಭಟ್ ಅವರ ಕುರಿತಾದ ಯಶೋಗಾಥೆ

ಜುಲೈ 29 ಗುರುವಾರ ಬೆಳಿಗ್ಗೆ 10.30 ರಿಂದ 11 ಗಂಟೆಯವರೆಗೆ ಹಾಗೂ ಮರುಪ್ರಸಾರದಲ್ಲಿ ಸಂಜೆ 5.30 ರಿಂದ 6ಗಂಟೆಯವರೆಗೆ.

ಶುದ್ಧಜಲ ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವ ಸಂಕುಲ.  ಗ್ರಾಮೀಣ ಕುಡಿಯುವ ನೀರು  ಹಾಗು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ  ಪ್ರಾಯೋಜಿತ ಕಾರ್ಯಕ್ರಮ.