ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಕೋವಿಡ್ ಲಸಿಕೆಯ ಅಗತ್ಯತೆ
ಈ ಕುರಿತು ಮಾಹಿತಿ ಸಂದೇಶ ನೀಡುವವರು ಮಂಗಳೂರಿನ ಸರಕಾರಿ ಲೇಡೀಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾ ಪ್ರಸಾದ್ ಎಂ. ಆರ್ ಅವರು
ಆಗಸ್ಟ್ 19 ಗುರುವಾರ ಸಂಜೆ 5.00 ರಿಂದ 5.30 ರವರೆಗೆ.
SVYM/UNICEF ಪ್ರಾಯೋಜಿತ ಕಾರ್ಯಕ್ರಮ.