Mahabala Shetty Kudlu: ಹರಿಕಥೆ ಮನರಂಜನೆಗಲ್ಲ, ನೀತಿಗಾಗಿ

ಹರಿಕಥೆ ಎಂಬ ಮಾಧ್ಯಮ ಮನರಂಜನೆಗಾಗಿ  ಅಲ್ಲ ನೀತಿಗಾಗಿ,  ಎಂದು ಹಿರಿಯ ಹರಿಕಥಾದಾಸ ಮಹಾಬಲ ಶೆಟ್ಟಿ ಕೂಡ್ಲು ಅಭಿಪ್ರಾಯಪಟ್ಟರು.
 
ಅವರು ನವೆಂಬರ್ 30ರಂದು ಬುಧವಾರ ರೇಡಿಯೋ ಸಾರಂಗ್ ನಲ್ಲಿ ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ  ಭಾಗವಹಿಸಿ ಮಾತನಾಡಿದರು.